Na-MO1-dot
ನಮ್ಮನ್ನ ಸಸ್ಪೆಂಡ್ ಮಾಡಿದ್ರು ಪರವಾಗಿಲ್ಲ. ನಾನು ಸುಮಲತಾ ಪರವಾಗಿಯೇ ಪ್ರಚಾರ ಮಾಡೋದು: ಮೈಸೂರು ಕಾಂಗ್ರೆಸ್ ನಾಯಕ
ಪೋಸ್ಟ್ ಮಾಡಿ
ಕುಸುಮ್ ಹರಿ-ಜನ1-dot
ಮಂಡ್ಯದಲ್ಲಿ ಸುಮಲತಾ ಸಿದ್ದರಾಮಯ್ಯನ ದಾಳ.. ಬಿಜೆಪಿ ಮುಖಂಡರೆ ಅವಳೆದುರು ಅಭ್ಯರ್ಥಿ ಹಾಕಿ ದಯವಿಟ್ಟು.. "ಪೆಂಗರಾಗಬೇಡಿ"
ಪೋಸ್ಟ್ ಮಾಡಿ
Shurpali ArvindBJP Social Media Karnataka ☑1-dot
ರೈತರ ಹೆಸರಲ್ಲಿ ರಾಜಕೀಯ ಬಿಟ್ಟು ಅವರ ಕಷ್ಟಗಳಿಗೆ ಸ್ಪಂದಿಸಿ: ಸಿಎಂ ಕುಮಾರಸ್ವಾಮಿಗೆ ಸುಮಲತಾ ತಿರುಗೇಟು https://t.co/F27VaG5F1r #SumalathaAmbareesh #farmers #Mand...
ಪೋಸ್ಟ್ ಮಾಡಿ
ಅಭಿ ಗೌಡ್ರಪ್ರತಾಪ್ ಸಿಂಹ ಅಭಿಮಾನಿ ಬಳಗ ಕರ್ನಾಟಕ1-dot
ಅಂಬರೀಶ್ ಅವರಿಗೆ ಬೇಡವಾದ ರಾಜಕೀಯ ಸುಮಲತಾ ಅವರಿಗೆ ಯಾಕೇ ಬೇಕು ಅನ್ನೋರು, 37 ಸೀಟ್ ತೊಗಂಡು ಜನರಿಗೆ ಬೇಡವಾದ ಸಿಎಂ ಯಾಕೆ ಬೇಕು ಅಂತ ಕೇಳ್ತಿಲ್ಲ ಅಲ್ವಾ.!?
ಪೋಸ್ಟ್ ಮಾಡಿ
ರಾಷ್ಟ್ರವಾದಿ ಹಿಂದೂಸಂಘೇಶಕ್ತಿಕಲಿಯುಗೇ (ಈ ಕಲಿಯುಗದಲ್ಲಿ ಸಂಘಶಕ್ತಿಯಿಂದಮಾತ್ರ ಧರ್ಮರಕ್ಷಣೆಶಾಂತಿಸಮೃದ್ಧಿ)1-dot
https://m.facebook.com/story.php?story_fbid=390353391749852&id=335718117213380 ಮಂಡ್ಯ ಅಖಾಡಕ್ಕೆ ಎಸ್ ಎಂ ಕೃಷ್ಣ , ಕುಮಾರಸ್ವಾಮಿಗೆ ಭಯ ಶುರುವಾಗಿದೆಯಾ?
ಪೋಸ್ಟ್ ಮಾಡಿ
**********************
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ