ಕಚ್ಚಾ ಸಂಗ್ರಹ
ಬುಧವಾರ, ಮಾರ್ಚ್ 20, 2019
Pj pulw ಉಗ್ರರ ಪರ ಹೇಳಿಕೆ
#MadhugiriModi_Filed_Case_Against_CM
1-dot
ವೀಡಿಯೊ · Hindu samrat Dharma Sene
#
ಇಷ್ಟೆಲ್ಲಾ_ಆದಾಗ_ಎಲ್ಲಿ_ಮಲಗಿದ್ದೆ_ಕುಮ್ಮಿ
?
ಈ ದೇಶಭದ್ರತೆಗೆ ಆತಂಕವಾಗಿದ್ದ ಉಗ್ರರನ್ನ
ಕುಮಾರಸ್ವಾಮಿಯವರೆ ನಿಮ್ಮ ಮೂರು ಕಾಸಿನ ರಾಜಕಾರಣಕ್ಕೆ ನನ್ನ ಧಿಕ್ಕಾರವಿದೆ...
ಭಯೋತ್ಪಾಧಕರನ್ನು ಕೊಂದದಕ್ಕೆ ಭಾರತೀಯರು ಸಿಹಿ ಹಂಚುವುದು ತಪ್ಪೆ..ಸಂಭ್ರಮಾಚರಣೆಯಿಂದ ಹಿಂದೂ ಮುಸ್ಲಿಂರ ನಡುವೆ ಸಂಘರ್ಷವಾಗಲು ಕಾರಣವಿದೆಯೆ?? ಇಂತಹ ದರಿದ್ರ ರಾಜಕಾರಣ ಮಾಡಿ ಎನು ಸಾಧಿಸಲು ಹೊರಟಿದ್ದಿರಿ..
1-dot
ವೀಡಿಯೊ · C T Ravi
ಪಾಕಿಸ್ತಾನದಲ್ಲಿ ಉಗ್ರರ ಹತ್ಯೆಗೆ ಇಲ್ಲಿ ಸಂಭ್ರಮಾಚರಣೆ ಮಾಡಿದರೆ ಎರಡು ಸಮಾಜಗಳ ಮಧ್ಯೆ ಸಂಘರ್ಷ ಮೂಡುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಇದರ ಅರ್ಥ ಇಲ್ಲಿನ ಒಂದು ಸಮಾಜ ಪಾಕಿಸ್ತಾನದ ಉಗ್ರರ ಬೆಂಬಲಿಗರು ಅಂತಾನಾ? ಕುಮಾರ ಸ್ವಾಮಿಯವರೇ ಎರಡು ಸಮಾಜದ ಮದ್ಯೆ ಫ಼ಿಟ್ಟಿಂಗ್ ಇಡ್ಬೇಡಿ...ನಾವೆಲ್ಲ ಭಾರತೀಯರು ..ಉಗ್ರವಾದದ ವಿರುದ್ದ ಎಲ್ಲಾ ಸಮಾಜ ಒಗ್ಗಟ್ಟಾಗಿದೆ...ಭಾರತದ ವಿರುದ್ದ ಅಥವಾ ಪಾಕಿಸ್ತಾನದ ಪರ ಮಾತಾಡುವ ವ್ಯಕ್ತಿಗಳ ಜಾತಿ ಧರ್ಮ ನೋಡದೆ ಭಾರತೀಯರಾಗಿ ನಾವು ಅದನ್ನು ಖಂಡಿಸುತ್ತೇವೆ..ಹೇಳಿಕೆ ಹಿಂದಕ್ಕೆ ಪಡೆಯಿರಿ..ಇಲ್ಲವಾದರೆ ನೀವು ಸೂಚ್ಯವಾಗಿ ಹೇಳಿದ ಸಮಾಜ ನಿಮ್ಮ ವಿರುದ್ದ ದಂಗೆ (ನಿಮ್ಮದೇ ಶಬ್ದ) ಏಳಬಹುದು...ಸ್ವಾಭಿಮಾನಿ ಸಮಾಜ ಎಂದೂ ನಿಮ್ಮನ್ನು ಕ್ಷಮಿಸಲ್ಲ..
ರಹೀಂ ಉಚ್ಚಿಲ್
1-dot
ವೀಡಿಯೊ · Rahim Uchil
**********************
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ